March 26, 2026
IMG-20240915-WA0064

ರಾಜಸ್ಥಾನದ ರಾಜ್ಯಪಾಲರಾದ ಹರಿಭಾವು ಬಗಡೆ ರವರನ್ನು ಭೇಟಿಯಾದ ಕರ್ನಾಟಕ ವಿಧಾನಸಭಾದ್ಯಕ್ಷ ಯು ಟಿ ಖಾದರ್

ಕರ್ನಾಟಕ ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷರಾದ ಯು ಟಿ ಖಾದರ್ ರವರು ರಾಜಸ್ಥಾನದಲ್ಲಿ ಇಂದು ಅಲ್ಲಿನ ರಾಜ್ಯಪಾಲರಾದ ಹರಿಬಾವು ಬಗಡೆ ರವರನ್ನು,ಅವರ ನಿವಾಸದಲ್ಲಿ ಭೇಟಿ ಮಾಡಿ ಉಭಯ ರಾಜ್ಯಗಳ ಸದನದ ನಿಯಮಾವಳಿಗಳ ಕುರಿತಾಗಿ ಚರ್ಚೆ ನಡೆಸಿ ಮಾತುಕತೆ ನಡೆಸಿದರು.